ಹಾಡು ಹಳೆಯದಾದರೆನೆಂದು
ಎದೆ ತುಂಬಿ ಹಾಡಿದ ಗುರು
ಯಾವ ಹಾಡು ಹಾಡಲಿಎಂದೆನುತ
ನೆಮ್ಮದಿಯ
ಹಾಡು ನೀಡಿದ ಗುರು
ಕಲ್ಲು ಮಣ್ಣುಗಳ ಗುಡಿಎಂದೆನುತ
ಪ್ರೀತಿ
ಸ್ನೇಹಗಳಲಿ ದೇವರನು ಕಂಡ ಗುರು
ನೀನು ಮುಗಿಲು ನಾನು ನೆಲವೆನ್ನುತ
ನೆಲವನ್ನೇ
ವಾಹನ ಮಾಡಿದ ಗುರು
ಯಾವುದೋ
ಪ್ರವಾಹದೊಂದಿಗೆ
ಕಾಣದ ಕಡಲನ್ನು ಶಿವನೂರನ್ನು
ಸೇರಿದ ಗುರು ರುದ್ರಪ್ಪ ! ಶಿವರುದ್ರಪ್ಪ!